ಸರ್ಕಾರ ನೀರು, ರಸ್ತೆ, ಮೂಲಭೂತ ಸೌಕರ್ಯ, ಉದ್ಯೋಗ ಸೃಷ್ಟಿ, ಪರಿಸರ,ವಿದ್ಯೆ, ಸಮಾನತೆ, ಬಗ್ಗೆ ಅಭಿವೃದ್ಧಿ ಕಾಳಜಿ ವಹಿಸಿ ದರೆ ಸಾಕು.
????????????
ಲಿಂಗಾಯತ ಜಾತಿ ಯವರು ಕೇಳಿದ್ದು ತಪ್ಪಲ್ಲ, ಹಿಂದೂ ಎಲ್ಲಾ ಜಾತಿ ಯವರು ಮೀಸಲಾತಿ ಕೇಳದಿದದ್ದು ತಪ್ಪು
ssannagannavar - 7 years ago
ವೀರಶೈವ ಲಿಂಗಾಯತರ ಮೇಲೆ ಇಷ್ಟು ದಿನ ಇಲ್ಲದ ಪ್ರೀತಿ ಈ ರಾಜಕಾರಣಿಗಳಿಗೆ ಈಗ ಏಕೆ ಬಂತು...ಲಿಂಗಾಯತರ ಏಳಿಗೆಗಾಗಿ ನೀವೂ ಏನು ಮಾಡಿದ್ದಿರಿ...ಸಾಮಾಜಿಕ ಪರಿಸ್ಥಿತಿ ಹೇಗೆ ಇದೆ ಅನ್ನೋ ಪರಿಜ್ಞಾನ ಇವರೀಗೆ ಇದೇಯಾ ? ಒಂದು ಹೋತ್ತಿನ ಊಟಕೂ ನರಳುತ್ತಿರುವ ಎಷ್ಟೋ ಸಂಸಾರಗಳು ಇವೆ.ಏಷ್ಟೋ ಜನ ಉದ್ಯೋಗ/ಉನ್ನತ ವ್ಯಾಸಂಗ ವಂಚಿತರಾಗಿದ್ದಾರೆ ಇದು ಅವರಿಗೆ ಗೊತ್ತಿದು ಗೋತ್ತಿಲದವರ ಹಾಗೆ ಇದ್ದ ಇವರಿಗೆ ಇವತ್ತು ಯಾಕೇ ನಮ್ಮಬಗ್ಗೆ ಕಾಳಜಿ...!ಒಂದು ಮಾತು "ಮುಸ್ಲಿಮರಲ್ಲಿ
ಇರುವ ಹಾಗೆ ಸುನ್ನಿ ಮತ್ತು ಶಿಯಾ ಪಂಗಡ" ಹಾಗೆ ನಮ್ಮನ್ನು ಒಡೆದು ಆಳುವ ಈ ಹೇಸೀಗೇ ರಾಜಕೀಯ ಜನರನ್ನು ದೂರ ಮಾಡೋಣ... ನಮ್ಮ ಪಂಚ ಪೀಠಾಧಿಪತಿ ಗಳು ತೋರಿಸಿದ ದಾರಿಯಲ್ಲಿ ಒಂದಾಗಿ ನಡೆಯೋಣ.
ಮಹಾಜನರೇ, ಇದು ಒಂದು ರಾಜಕೀಯ ಕುತಂತ್ರ. ಹಿಂದೆ ಬ್ರಿಟಿಷರು ಮಾಡಿದ ಹಾಗೆ ಅವರ ಲಾಭಕ್ಕಾಗಿ ಒಡೆದು ಆಳುವ ನೀತಿ ಮಾಡುತ್ತವೆ ಈ ಕುತಂತ್ರಿಗಳು. ಇವರ ಬೆಣ್ಣೆ ಮಾತಿಗೆ ಮರುಳಾಗಬೇಡಿ. ನಮಗೆ ಏನೂ ಸಿಗೋದಿಲ್ಲ ಸುಮ್ಮನೆ ಮೊಣ ಕೈಗೆ ಬೆಲ್ಲ ತಾಗಿಸಿ ರಾಜಕೀಯ. ಲಾಭ ಪಡೀತಾರೆ. ಮೋಸ ಹೋಗಬೇಡಿ. ನಾವು ಹಿಂದುಗಳಾಗಿ ಒಗ್ಗಟ್ಟು ತೋರಿಸೋಣ.
PraveenKumar dashyal - 7 years ago
Nanu obba lingayat jati ava aagi onda matu heltini nammadu lingayat irali Hindu beda namdu seferet madidre tumba olleyadu bekidre virshaiv lingayat madidre baal chalu aagutte
ಚನ್ನು ಎಸ್.ಹೆಚ್. - 7 years ago
ರಾಜಕೀಯ ಕುತಂತ್ರಕ್ಕೆ ಬಲಿಯಾಗಿ ವಿದಳನ ಹೊಂದಿದರೆ ನಮ್ಮ ಅಸ್ತಿತ್ವವನ್ನೇ ಕಳೆದುಕೊಳ್ಳಬೇಕಾಗುತ್ತದೆ ಭಾಂದವರೆ. ನಮ್ಮ ಸಮಾಜದ ಹಿತಾಸಕ್ತಿಯನ್ನು ಬಯಸದೇ, ನಮ್ಮಗಳ ವ್ಯವಸ್ಥಿತ ಅವನತಿಗಾಗಿ ಹೆಣೆದಿರುವ ಈ ಬಲೆಗೆ ಬೀಳಬೇಡಿ. ನೀವು ಯಾವುದೇ ರಾಜಕೀಯ ಪಕ್ಷವನ್ನು ಬೆಂಬಲಿಸಿ ಅದು ನಿಮ್ಮಗಳ ವೈಯಕ್ತಿಕ ವಿಚಾರ. ನಮ್ಮ ಸಮಾಜದ ಏಳ್ಗೆಯನ್ನು ಬಯಸುವ ಯಾವೊಬ್ಬ ಮಹಾನುಭವನೂ ಈ ಘನ ಕಾರ್ಯದ ಹಿಂದೆ ಇಲ್ಲ. ಈ ಬೆಳವಣಿಗೆ ನಮ್ಮ ಸಮಾಜದ ದುರಂತ. ಪ್ರಭುದ್ಧತೆಯಿಂದ ಮುಂದುವರಿಯಿರಿ.
Abhilash - 7 years ago
Vote bank goskara Hindu gala matha odeyuva sanchidu... Hindu dharma odedu jain,Sikh,baudda dharma huttikondavu... innu heege odeyutta bandare namma vinasha khanditha....
Abhilash - 7 years ago
Vote bank goskara Hindu gala matha odeyuva sanchidu... Hindu dharma odedu jain,Sikh,baudda dharma huttikondavu... innu hedge odeyutta bandare namma vinasha khanditha....
ನೀವು ಸಿದ್ದಣ್ಣನ ಚೇಲಾಗಳಾ?
ಅಲ್ಲಾ ರೀ ಧರ್ಮ ಬೇಕಾಗಿರೋದು ಲಿಂಗಾಯತರಿಗೇ ಅದನ್ನು ಮುತವರ್ಜಿವಹಿಸಿ ಸಾಧಿಸಹೊರಟಿರುವುದು ಸಿದ್ದಣ್ಣ. ಅಂದರೆ ಇದರ ಹಿಂದೆ ರಾಜಕೀಯ ಹಿತಾಸಕ್ತಿ ಎಷ್ಟು ಅಡಗಿದೆ ವಿಚಾರ ಮಾಡಿ. ಬಿಜೆಪಿಯ ರಾಜ್ಯಾಧ್ಯಕ್ಷ ಲಿಂಗಾಯತ ಅವರ ಅಂಗಳದಲ್ಲಿಯೇ ಚೆಂಡು ದೂಡಿ ಒದ್ದರೂ ಕಷ್ಟ ಎತ್ತಿಕ್ಕಿಕೊಂಡರೂ ಕಷ್ಟ ಎಂಬಂತ ಸ್ತಿತಿ ತಂದಿಟ್ಟು ತಾವು ಮೋಜು ಮಾಡಲು ಹೊರಟ ಸಿದ್ದಣ್ಣನನ್ನು ಲಿಂಗಾಯತರು ನಂಬ್ತಾ ಇದಾರಲ್ಲಾ ಎಂಥಾ ಮಹಾ ಮೂರ್ಖರು . ಇದಕ್ಕೆ ತುಪ್ಪ ಸುರಿದು ಬೆಂಕಿ ಹೆಚ್ಚಿಸಲು ಹೊರಟಿದ್ದಿರಲ್ಲಾ ಸುದ್ದಿ ಟಿವಿಯವರೇ ನಿಮಗೆ ಬುಧ್ಧಿ ಇಲ್ಲವಾ ಹೇಳಲು ಸುದ್ದಿ ಇಲ್ಲವಾ ಸಿದ್ದನ ಚೇಲಾಗಳಾ?
ಸರ್ಕಾರ ನೀರು, ರಸ್ತೆ, ಮೂಲಭೂತ ಸೌಕರ್ಯ, ಉದ್ಯೋಗ ಸೃಷ್ಟಿ, ಪರಿಸರ,ವಿದ್ಯೆ, ಸಮಾನತೆ, ಬಗ್ಗೆ ಅಭಿವೃದ್ಧಿ ಕಾಳಜಿ ವಹಿಸಿ ದರೆ ಸಾಕು.
????????????
ಲಿಂಗಾಯತ ಜಾತಿ ಯವರು ಕೇಳಿದ್ದು ತಪ್ಪಲ್ಲ, ಹಿಂದೂ ಎಲ್ಲಾ ಜಾತಿ ಯವರು ಮೀಸಲಾತಿ ಕೇಳದಿದದ್ದು ತಪ್ಪು
ವೀರಶೈವ ಲಿಂಗಾಯತರ ಮೇಲೆ ಇಷ್ಟು ದಿನ ಇಲ್ಲದ ಪ್ರೀತಿ ಈ ರಾಜಕಾರಣಿಗಳಿಗೆ ಈಗ ಏಕೆ ಬಂತು...ಲಿಂಗಾಯತರ ಏಳಿಗೆಗಾಗಿ ನೀವೂ ಏನು ಮಾಡಿದ್ದಿರಿ...ಸಾಮಾಜಿಕ ಪರಿಸ್ಥಿತಿ ಹೇಗೆ ಇದೆ ಅನ್ನೋ ಪರಿಜ್ಞಾನ ಇವರೀಗೆ ಇದೇಯಾ ? ಒಂದು ಹೋತ್ತಿನ ಊಟಕೂ ನರಳುತ್ತಿರುವ ಎಷ್ಟೋ ಸಂಸಾರಗಳು ಇವೆ.ಏಷ್ಟೋ ಜನ ಉದ್ಯೋಗ/ಉನ್ನತ ವ್ಯಾಸಂಗ ವಂಚಿತರಾಗಿದ್ದಾರೆ ಇದು ಅವರಿಗೆ ಗೊತ್ತಿದು ಗೋತ್ತಿಲದವರ ಹಾಗೆ ಇದ್ದ ಇವರಿಗೆ ಇವತ್ತು ಯಾಕೇ ನಮ್ಮಬಗ್ಗೆ ಕಾಳಜಿ...!ಒಂದು ಮಾತು "ಮುಸ್ಲಿಮರಲ್ಲಿ
ಇರುವ ಹಾಗೆ ಸುನ್ನಿ ಮತ್ತು ಶಿಯಾ ಪಂಗಡ" ಹಾಗೆ ನಮ್ಮನ್ನು ಒಡೆದು ಆಳುವ ಈ ಹೇಸೀಗೇ ರಾಜಕೀಯ ಜನರನ್ನು ದೂರ ಮಾಡೋಣ... ನಮ್ಮ ಪಂಚ ಪೀಠಾಧಿಪತಿ ಗಳು ತೋರಿಸಿದ ದಾರಿಯಲ್ಲಿ ಒಂದಾಗಿ ನಡೆಯೋಣ.
Jai Basava jai lingayat
No never
ಮಹಾಜನರೇ, ಇದು ಒಂದು ರಾಜಕೀಯ ಕುತಂತ್ರ. ಹಿಂದೆ ಬ್ರಿಟಿಷರು ಮಾಡಿದ ಹಾಗೆ ಅವರ ಲಾಭಕ್ಕಾಗಿ ಒಡೆದು ಆಳುವ ನೀತಿ ಮಾಡುತ್ತವೆ ಈ ಕುತಂತ್ರಿಗಳು. ಇವರ ಬೆಣ್ಣೆ ಮಾತಿಗೆ ಮರುಳಾಗಬೇಡಿ. ನಮಗೆ ಏನೂ ಸಿಗೋದಿಲ್ಲ ಸುಮ್ಮನೆ ಮೊಣ ಕೈಗೆ ಬೆಲ್ಲ ತಾಗಿಸಿ ರಾಜಕೀಯ. ಲಾಭ ಪಡೀತಾರೆ. ಮೋಸ ಹೋಗಬೇಡಿ. ನಾವು ಹಿಂದುಗಳಾಗಿ ಒಗ್ಗಟ್ಟು ತೋರಿಸೋಣ.
Nanu obba lingayat jati ava aagi onda matu heltini nammadu lingayat irali Hindu beda namdu seferet madidre tumba olleyadu bekidre virshaiv lingayat madidre baal chalu aagutte
ರಾಜಕೀಯ ಕುತಂತ್ರಕ್ಕೆ ಬಲಿಯಾಗಿ ವಿದಳನ ಹೊಂದಿದರೆ ನಮ್ಮ ಅಸ್ತಿತ್ವವನ್ನೇ ಕಳೆದುಕೊಳ್ಳಬೇಕಾಗುತ್ತದೆ ಭಾಂದವರೆ. ನಮ್ಮ ಸಮಾಜದ ಹಿತಾಸಕ್ತಿಯನ್ನು ಬಯಸದೇ, ನಮ್ಮಗಳ ವ್ಯವಸ್ಥಿತ ಅವನತಿಗಾಗಿ ಹೆಣೆದಿರುವ ಈ ಬಲೆಗೆ ಬೀಳಬೇಡಿ. ನೀವು ಯಾವುದೇ ರಾಜಕೀಯ ಪಕ್ಷವನ್ನು ಬೆಂಬಲಿಸಿ ಅದು ನಿಮ್ಮಗಳ ವೈಯಕ್ತಿಕ ವಿಚಾರ. ನಮ್ಮ ಸಮಾಜದ ಏಳ್ಗೆಯನ್ನು ಬಯಸುವ ಯಾವೊಬ್ಬ ಮಹಾನುಭವನೂ ಈ ಘನ ಕಾರ್ಯದ ಹಿಂದೆ ಇಲ್ಲ. ಈ ಬೆಳವಣಿಗೆ ನಮ್ಮ ಸಮಾಜದ ದುರಂತ. ಪ್ರಭುದ್ಧತೆಯಿಂದ ಮುಂದುವರಿಯಿರಿ.
Vote bank goskara Hindu gala matha odeyuva sanchidu... Hindu dharma odedu jain,Sikh,baudda dharma huttikondavu... innu heege odeyutta bandare namma vinasha khanditha....
Vote bank goskara Hindu gala matha odeyuva sanchidu... Hindu dharma odedu jain,Sikh,baudda dharma huttikondavu... innu hedge odeyutta bandare namma vinasha khanditha....
ನೀವು ಸಿದ್ದಣ್ಣನ ಚೇಲಾಗಳಾ?
ಅಲ್ಲಾ ರೀ ಧರ್ಮ ಬೇಕಾಗಿರೋದು ಲಿಂಗಾಯತರಿಗೇ ಅದನ್ನು ಮುತವರ್ಜಿವಹಿಸಿ ಸಾಧಿಸಹೊರಟಿರುವುದು ಸಿದ್ದಣ್ಣ. ಅಂದರೆ ಇದರ ಹಿಂದೆ ರಾಜಕೀಯ ಹಿತಾಸಕ್ತಿ ಎಷ್ಟು ಅಡಗಿದೆ ವಿಚಾರ ಮಾಡಿ. ಬಿಜೆಪಿಯ ರಾಜ್ಯಾಧ್ಯಕ್ಷ ಲಿಂಗಾಯತ ಅವರ ಅಂಗಳದಲ್ಲಿಯೇ ಚೆಂಡು ದೂಡಿ ಒದ್ದರೂ ಕಷ್ಟ ಎತ್ತಿಕ್ಕಿಕೊಂಡರೂ ಕಷ್ಟ ಎಂಬಂತ ಸ್ತಿತಿ ತಂದಿಟ್ಟು ತಾವು ಮೋಜು ಮಾಡಲು ಹೊರಟ ಸಿದ್ದಣ್ಣನನ್ನು ಲಿಂಗಾಯತರು ನಂಬ್ತಾ ಇದಾರಲ್ಲಾ ಎಂಥಾ ಮಹಾ ಮೂರ್ಖರು . ಇದಕ್ಕೆ ತುಪ್ಪ ಸುರಿದು ಬೆಂಕಿ ಹೆಚ್ಚಿಸಲು ಹೊರಟಿದ್ದಿರಲ್ಲಾ ಸುದ್ದಿ ಟಿವಿಯವರೇ ನಿಮಗೆ ಬುಧ್ಧಿ ಇಲ್ಲವಾ ಹೇಳಲು ಸುದ್ದಿ ಇಲ್ಲವಾ ಸಿದ್ದನ ಚೇಲಾಗಳಾ?
ನಮಗೆ ಧರ್ಮದ ಅವಕಾಶ ಇಲ್ಲಾ ನಮಗೆ ಸರಕಾರಿಗಳಲ್ಲಿ ಕೆಲಸಗಳಲ್ಲಿ ಪ್ರತ್ಯೇಕ ಮಿಸಲಾತಿ ಬೇಕು .
nanage onde dharma adu hindu dharma lingayat pratyek dharma beda
dayamadi pratyek dharma beda......
ನಿಜ ಸ್ವತಂತ್ರ ಧರ್ಮ ಬೇಕು ಆದರೆ ಅದು ಜಗದ್ಗುರು ರೇಣುಕಚಾರ್ಯ ಸ್ಥಾಪಸಿ ಬಸವೇಶ್ವರ ಪ್ರವರ್ದನೆ ಮಾಡಿದ ವೀರಶೈವ ಲಿಂಗಾಯತ ಧರ್ಮವಾಗಬೆಕು
ನಾನೊಬ್ಬ ಹಿಂದೂ ಲಿಂಗಾಯಿತ ಎನ್ನಲು ನನಗೆ ಘರ್ವವಿದೆ , ಪ್ರತ್ಯಕ ಧರ್ಮದ ಬಗ್ಗೆ ಮಾತಾನಡುವ ಸೊಗಲಾಡಿಗೆಳೆಷ್ಟು ಜನ ಬಸವಣ್ಣನವರ ತತ್ವಗಳನ್ನು ಪಾಲಿಸುತಿದ್ದಾರೊ ತಿಳಿದಿಲ್ಲ..
Hindu Andre onde adu onde dharma saku Hindu galige Hindu galalli ye bere bere dharma anta Hindu dharmada ogattanna hal madodu namg ista illa
ಶಿವಲಿಂಗ ಯಾವ ಜನಾಂಗದ ಸ್ವತ್ತು ಅಲ್ಲ ಮಹಾದೇವರ ಹೆಸರಿನಲ್ಲಿ ಧರ್ಮ ಮಾಡಲು ಹೊರಟವರಿಗೆ ದಿಕ್ಕಾರ